ಇತ್ತೀಚಿನ ಸುದ್ದಿ
ಜಿಲ್ಲೆಯ ಬಗ್ಗೆ
ಚಿತ್ರದುರ್ಗ ನಗರ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಕೇಂದ್ರ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ 200 ಕಿ.ಮೀ. ರದಲ್ಲಿರುವ ಐತಿಹಾಸಿಕ ಮತ್ತು ರಾಜ್ಯದ 30 ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಒಂದಾಗಿದೆ. ಚಿತ್ರದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ ತಾಲ್ಲೂಕುಗಳನ್ನು ಒಳಗೊಂಡಿದೆ. ಕುತೂಹಲ ಮೂಡಿಸುವ ಸ್ಥಳಪುರಾಣಗಳು, ಶಿಲಾಯುಗದಷ್ಟು ಪುರಾತನವಾದ ಮನುಷ್ಯ ವಾಸಸ್ಥಳದ ನೆಲೆಗಳು, ಪ್ರಾಚೀನ, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಪ್ರಾಶಸ್ತ್ಯದ ಸ್ಥಳಗಳಿಂದ ತುಂಬಿರುವ ಚಿತ್ರದುರ್ಗವು ಸಾವಿರಾರು ವರ್ಷಗಳ ನಾಗರಿಕತೆಗಳ ತವರು ಹಾಗೂ ಪ್ರಾಚೀನತೆ, ಆಧುನಿಕತೆಗಳ ಸಮ್ಮಿಲನ ಹೊಂದಿರುವ ಪ್ರದೇಶವಾಗಿದೆ. ಮತ್ತಷ್ಟು ಓದಿ….
ಹೊಸತೇನಿದೆ
-
ಅಂತಿಮ ಮತದಾರರ ಪಟ್ಟಿ 2024
-
ಎಚ್.ಆರ್.ಎಂ.ಎಸ್-ಡೇಟಾ-ಅಪ್ಡೇಟ್-ಫಾರ್ಮ್ಯಾಟ್
-
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿ-2023
-
ಕರಡು ಮತದಾರರ ಪಟ್ಟಿ-2024ರ ಹಕ್ಕು ಮತ್ತು ಆಕ್ಷೇಪಣೆಗಳ ಪಟ್ಟಿ
-
ಕರಡು ಮತದಾರರ ಪಟ್ಟಿ-2024
-
ದ್ವಿತಿಯ ದರ್ಜೆ ಸಹಾಯಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿ
-
ಗ್ರಾಮಲೆಕ್ಕಿಗರ ವೃಂದದ ಅಂತಿಮ ಜೇಷ್ಠತಾ ಪಟ್ಟಿ
-
ಜಿಲ್ಲಾ ಪರಿಸರ ನಿರ್ವಹಣಾ ಯೋಜನೆ
-
ಗ್ರಾಮ ಲೆಕ್ಕಿಗರ ನೇಮಕಾತಿ 2020
ಜಿಲ್ಲಾಧಿಕಾರಿಗಳು
ಶ್ರೀ. ವೆಂಕಟೇಶ್ ಟಿ ., ಭಾ.ಆ.ಸೇ.,
ಸಾರ್ವಜನಿಕ ಸೌಲಭ್ಯಗಳು
ಕಾರ್ಯಕ್ರಮಗಳು
ಕ್ಷಮಿಸಿ, ಈವೆಂಟ್ ಇಲ್ಲ.
ಸಹಾಯವಾಣಿ ಸಂಖ್ಯೆಗಳು
-
ಜಿಲ್ಲಾ ಸಹಾಯವಾಣಿ
1077 -
ಮಕ್ಕಳ ಸಹಾಯವಾಣಿ
1098 -
ಬೆಸ್ಕಾಂ
1912 -
ಪೋಲಿಸ್
100 -
ಅಗ್ನಿಶಾಮಕ
101 -
ಅಂಬ್ಯುಲೆನ್ಸ
108